ಜಯದೇವರಾಜ್ ಫಿಲಂಸ್ ಲಾಂಛನದಲ್ಲಿ ನಾಗರಾಜು.ಎಂ. ನಿರ್ಮಾಣದ ಅಹಂ ಚಿತ್ರಕ್ಕೆ ನಂದಿಬೆಟ್ಟದಲ್ಲಿ ಆನಂದವೋ ಆಕಾಶವೋ ಏನೆಂದು ನಾನು ತಿಳಿಯದಾದ ನಿನ್ನ ಸ್ಪರ್ಷಕ್ಕೆ ಈ ಭಾವಕ್ಕೆ ಏನೆಂದು ಹೆಸರಿಡಲಿ ಹೇಳೆ ಈ ಹಾಡಿಗೆ ಜೈದೇವರಾಜ್, ಅರ್ಚನಾ, ಅಭಿನಯಿಸಿದರು. ಅಲ್ಲದೆ ಮಧುರವಾಗಿದೆ ಸ್ವರನಾದವೆ ನೀ ಮೀಟಿದೆ ಚೈತ್ರದ ಚಿಗುರನು ನೀನು ದುಂಬಿಯ ..... ಶ್ವೇತವರ್ಣ ಚೆಲುವು ನೀನು ಓ ಪ್ರೇಯಸಿ ಈ ಹಾಡಿನಲ್ಲಿ ನವೀನ್ ಕೃಷ್ಣ, ಭೂಮಿಕ ಅಭಿನಯದಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆಯಿತು ಎರಡು ಹಾಡುಗಳ ರಚನೆ - ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ- ಜಯಗಜ ವೆಂಕಟೇಶ್, ಛಾಯಾಗ್ರಹಣ -ಪಿ.ಎಸ್. ಕುಮಾರ್, ಸಂಗೀತ - ನಂದು- ತಿಪ್ಪು, ನೃತ್ಯ-ನಾಗು, ಸಹನಿರ್ದೇಶನ-ಕಡೂರು ಶಿವು - ಅಶೋಕ್, ನಿರ್ವಹಣೆ - ವೇಣುಗೋಪಾಲ್, ತಾರಾಗಣದಲ್ಲಿ - ನವೀನ್ ಕೃಷ್ಣ, ಭೂಮಿಕ, ಅರ್ಚನ, ಜೈದೇವರಾಜ್, ರಮೇಶ್ ಭಟ್, ಭವ್ಯ, ಮುಂತಾದವರಿದ್ದಾರೆ.
.